Basavaraj sadar biography of mahatma


  • Basavaraj sadar biography of mahatma
  • ಬಸವರಾಜ ಸಬರದ - ವಿಕಿಪೀಡಿಯ!

    Basavaraj sadar biography of mahatma

  • Basavaraj sadar biography of mahatma
  • Basavaraj sadar biography of mahatma gandhi
  • ಬಸವರಾಜ ಸಬರದ - ವಿಕಿಪೀಡಿಯ
  • Biography of mahatma gandhi
  • बसवेश्वर - विकिपीडिया
  • ಬಸವೇಶ್ವರ

    ಜಗದ್ಗುರು ಬಸವೇಶ್ವರ

    ಗುರು ಬಸವಣ್ಣ

    ಜನನಮೇ ೩, ಕ್ರಿ.ಶ. ೧೧೩೪
    ಬಸವನ ಬಾಗೇವಾಡಿವಿಜಯಪುರ ಜಿಲ್ಲೆ, ಕರ್ನಾಟಕ, ಭಾರತ
    ಮರಣಕ್ರಿ.ಶ.

    ೧೧೯೬
    ಕೂಡಲಸಂಗಮ, ಕರ್ನಾಟಕ, ಭಾರತ

    ಗೌರವಗಳುಜಗಜ್ಯೋತಿ ಬಸವೇಶ್ವರ, ಕ್ರಾಂತಿಯೋಗಿ ಬಸವಣ್ಣ, ಭಕ್ತಿ ಭಂಡಾರಿ ಬಸವಣ್ಣ, ಮಹಾ ಮಾನವತಾ ವಾದಿ
    ತತ್ವಶಾಸ್ತ್ರಶರಣ ಶರಣೆಯರ ಲಿಂಗಾಯತ ದರ್ಶನ",
    ಪ್ರಮುಖ ಕೃತಿಗಳುವಚನ ಸಾಹಿತ್ಯವಚನಗಳು
    ನುಡಿಅರಿತಡೆ ಶರಣ-ಮರೆತಡೆ ಮಾನವ , ಕಾಯಕ ದಾಸೋಹ , ಜಂಗಮ
    ಅಧ್ಯಾತ್ಮಜ್ಞಾನೀಅರ್ಥಶಾಸ್ತ್ರಜ್ಞ

    ಬಸವಣ್ಣ ಬಸವಣ್ಣ ಜನಿಸಿದ್ದು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ತಂದೆ=ಮಾದರಸ,ತಾಯಿ=ಮಾದಲಂಬಿಕೆ (ಬಸವ,ಬಸವೇಶ್ವರ ) ಭಾರತದ ೧೨ ನೇ ಶತಮಾನದ ಕನ್ನಡದ ಒಬ್ಬ ತತ್ವಜ್ಞಾನಿ,ಕಲಚೂರಿ ಅರಸನ ಬಿಜ್ಜಳ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು.

    ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು .

    Basavaraj sadar biography of mahatma gandhi

    ಬಸವಣ್ಣ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣರು ಲಿಂಗ ತಾರತಮ್ಯ , ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು.ಇಷ್ಟಲಿಂಗ ಹಾರವನ್ನು ಪರಿಚಯಿಸಿದರು (ಶಿವ ಲಿಂಗ) ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನೆ ಎಂದು. ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ತನ್ನ ಸಾಮ್ರಾಜ್ಯದ ಮುಖ್ಯಮಂತ್ರಿಯಾಗಿ, ಅವರು ಅನುಭವ ಮಂಟಪ (ಅಥವಾ, "ಆಧ್ಯಾತ್ಮಿಕ ಅ